ಬುಧವಾರ, ನವೆಂಬರ್ 28, 2012

"ಹೀಗೇಕೆ ಈ ಜೀವನ" ಹೀಗೇಕೆ ಈ ನನ್ನ ಜೀವನ.. ಪೂರ್ತಿ ಬರೆಯಲಾಗದ ಅಪೂರ್ಣ ಕವನ.. ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ. ಮನದೊಳಗೆ ಈಡೇರದ ಆಸೆಗಳೂ ಹಳಸಿವೆ.. ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ. ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ.. ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು. ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು.. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು. ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು.. ಹೀಗೇಕೆ ಈ ನನ್ನ ಜೀವನ.. ನಾ ತಿಳಿಯದಾದೆ ಅದಕೆ ಕಾರಣ..

2 ಕಾಮೆಂಟ್‌ಗಳು:

  1. "ಹೀಗೇಕೆ ಈ ಜೀವನ"

    ಹೀಗೇಕೆ ಈ ನನ್ನ ಜೀವನ..
    ಪೂರ್ತಿ ಬರೆಯಲಾಗದ ಅಪೂರ್ಣ ಕವನ..
    ಕಣ್ಣೊಳಗೆ ನನಸಾಗದ ಕನಸುಗಳು ತುಂಬಿವೆ.
    ಮನದೊಳಗೆ ಈಡೇರದ ಆಸೆಗಳೂ ಹಳಸಿವೆ..
    ನಾನಂದುಕೊಂಡಂತೆ ಏನೂ ನೆಡೆಯಲಿಲ್ಲ.

    ಆತನ ಲಿಖಿತದಂತೆಯೂ ಯಾಕೋ ಘಟಿಸಲಿಲ್ಲ..
    ಕೈ ಹಿಡಿವ ಮನದನ್ನೆ ಪರನೊಡನೆ ಹೋದಳು.
    ಲೆಖ್ಖಿಸದೇ ಈ ಪ್ರೇಮಿಯ ಮನದಾಳದ ಅಳಲು..
    ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು.
    ಒಡಹುಟ್ಟಿದವರು ಶತ್ರುವಾಗಿಸಿದರೆನ್ನನು..

    ಹೀಗೇಕೆ ಈ ನನ್ನ ಜೀವನ..
    ನಾ ತಿಳಿಯದಾದೆ ಅದಕೆ ಕಾರಣ..

    ಪ್ರತ್ಯುತ್ತರಅಳಿಸಿ
  2. ಈ ಪಾಪಿಯ ಹೆತ್ತವರು ದರಿದ್ರವೆಂದು ಜರಿದರೆನ್ನನು ಎನ್ನಡಿರಿ ಕವಿಯೇ ಬಂದೇ ಬರುವುದು ಒಳ್ಳೆಯತನ ಗುರುತಿಸುವ ಕಾಲ. ಮನೆತನದೊಳಗೂ ಅಕ್ಕರೆಯ ಮಳೆ.

    http://badari-poems.blogspot.in/

    ಪ್ರತ್ಯುತ್ತರಅಳಿಸಿ